ಅತೀಕ್ ಅಹ್ಮದ್, ಅಶ್ರಫ್ ಹತ್ಯೆಗೆ ಪ್ರಕರಣ: ಐವರು ಪೊಲೀಸ್ ಅಧಿಕಾರಿಗಳು ಅಮಾನತು
ಪ್ರಯಾಗರಾಜ್:ಏಪ್ರಿಲ್ 15ರಂದುಉತ್ತರಪ್ರದೇಶದಪ್ರಯಾಗ್ರಾಜ್ನಲ್ಲಿಗ್ಯಾಂಗ್ಸ್ಟರ್ ಅತೀಕ್ಅಹ್ಮದ್ (Atiq Ahmed) ಮತ್ತುಆತನಸಹೋದರಅಶ್ರಫ್ಹತ್ಯೆಗೆಸಂಬಂಧಿಸಿದಂತೆಐವರುಪೊಲೀಸ್ಅಧಿಕಾರಿಗಳನ್ನುಅಮಾನತುಗೊಳಿಸಲಾಗಿದೆ. ಅಮಾನತುಗೊಂಡವರಲ್ಲಿ ಹಿರಿಯ ಪೊಲೀಸ್ ಅಧಿಕಾರಿ ಅಶ್ವನಿ ಕುಮಾರ್ ಸಿಂಗ್ , ಇಬ್ಬರು ಇನ್ಸ್ ಪೆಕ್ಟರ್ ಗಳು ಮತ್ತು ಇಬ್ಬರು ಕಾನ್ ಸ್ಟೆಬಲ್ ಗಳು ಎಂದು ಹೇಳಲಾಗಿದೆ . ಐವರು ಅಧಿಕಾರಿಗಳನ್ನು ಶಹಗಂಜ್ ಪೊಲೀಸ್ ಠಾಣೆಯಲ್ಲಿ ನಿಯೋಜಿಸಲಾಗಿದತ್ತು . ಅಹ್ಮದ್ ಮತ್ತು ಆತನ ಸಹೋದರನನ್ನು ಹತ್ಯೆಗೈದ ಸ್ಥಳ ವೈದ್ಯಕೀಯ ಕಾಲೇಜು ಶಹಗಂಜ್ ಪೊಲೀಸ್ ವ್ಯಾಪ್ತಿಗೆ ಬರುತ್ತದೆ .
ಗ್ಯಾಂಗ್ಸ್ಟರ್ ಅತಿಕ್ಅಹ್ಮದ್ಮತ್ತುಆತನಸಹೋದರಅಶ್ರಫ್ಹತ್ಯೆ ಮಾಡಿದವರುಲವ್ಲೇಶ್ತಿವಾರಿ, ಸನ್ನಿಸಿಂಗ್ಮತ್ತುಅರುಣ್ಮೌರ್ಯಎಂದುಪೊಲೀಸರುಗುರುತಿಸಲಾಗುತ್ತು. ಪ್ರಯಾಗ್ರಾಜ್ನಲ್ಲಿಸುದ್ದಿಗಾರರೊಂದಿಗೆಮಾತನಾಡುತ್ತಿದ್ದಅತಿಕ್ಅಹ್ಮದ್ಬಳಿಗೆಪತ್ರಕರ್ತರಂತೆಬಂದುಅಹ್ಮದ್ಮತ್ತುಆತನಸಹೋದರನಮೇಲೆಗುಂಡುಹಾರಿಸಿದ್ದಾರೆ.ಇಂದುಮುಂಜಾನೆ, ಪ್ರಯಾಗ್ರಾಜ್ನ್ಯಾಯಾಲಯವುಹಂತಕರನ್ನುನಾಲ್ಕುದಿನಗಳಪೊಲೀಸ್ಕಸ್ಟಡಿಗೆಕಳುಹಿಸಿದೆ. ಮೂವರನ್ನುಏಪ್ರಿಲ್ 23 ರಂದುಮತ್ತೆನ್ಯಾಯಾಲಯಕ್ಕೆಹಾಜರುಪಡಿಸಬೇಕುಎಂದುಹೇಳಿದೆ. ವಿಶೇಷತನಿಖಾತಂಡವುಮೂವರಿಂದಹೇಳಿಕೆಗಳನ್ನುದಾಖಲಿಸಿಕೊಂಡುತನಿಖೆಯನ್ನುನಡೆಸುತ್ತಿ