ರೈತರೊಂದಿಗೆ ಭತ್ತ ನಾಟಿ ಮಾಡಿದ ರಾಹುಲ್ ಗಾಂಧಿ
ಕಾಂಗ್ರೆಸ್ ನಾಯಕ ರಾಹುಲ್ ಗಾಂಧಿ ಸಾಕಷ್ಟು ಭಾರಿ ತಾವು ಕಾಮನ್ ಮ್ಯಾನ್ ಅನ್ನುವುದನ್ನು ತೋರಿಸಿಕೊಟ್ಟಿದ್ದಾರೆ. ಅದರಂತೆ ಇದೀಗ ರಾಹುಲ್ ಹಿಮಾಚಲ ಪ್ರದೇಶಕ್ಕೆ ಹೋಗುತ್ತಿದ್ದ ವೇಳೆ ಮಾರ್ಗ ಮಧ್ಯೆ ಸೋನಿಪತ್ ಜಿಲ್ಲೆಯ ಮದೀನಾ ಗ್ರಾಮದಲ್ಲಿ ಗಾಡಿ ನಿಲ್ಲಿಸಿ ಗದ್ದೆಯಲ್ಲಿ ಭತ್ತ ನಾಟಿ ಮಾಡುತ್ತಿದ್ದ ರೈತರ ಜೊತೆ ಸೇರಿ ತಾವು ಕೂಡ ಭತ್ತ ನಾಟಿ ಮಾಡಲು ಸಹಾಯ ಮಾಡಿದರು.
ಗದ್ದೆಯಲ್ಲಿ ಟ್ರ್ಯಾಕ್ಟರ್ ಮೂಲಕ ಹೊಲವನ್ನು ಉಳುಮೆ ಮಾಡಿ ರೈತರಿಗೆ ಹುರಿದುಂಬಿಸಿದ ರಾಹುಲ್ ಗಾಂಧಿ, ಕೆಲ ಗಂಟೆಗಳ ಕಾಲ ರೈತರ ಜೊತೆ ಸಮಯ ಕಳೆದು ಕೃಷಿಯ ಬಗ್ಗೆ ಮಾಹಿತಿಯನ್ನು ಪಡೆದುಕೊಂಡರು.
ರಾಹುಲ್ಗಾಂಧಿಕೃಷಿಕಮಹಿಳೆಯರಜೊತೆಗೆಭತ್ತದಸಸಿಯನ್ನುನಾಟಿಮಾಡುವದೃಶ್ಯಸಾಮಾಜಿಕಜಾಲತಾಣದಲ್ಲಿವೈರಲ್ಆಗಿದ್ದು, ಕಾಂಗ್ರೆಸ್ತನ್ನಟ್ವಿಟ್ಟರ್ಖಾತೆಯಲ್ಲಿಫೋಟೋಶೇರ್ಮಾಡಿದೆ. ಅಲ್ಲದೇ, ರಾಹುಲ್ಅವರುಅನಿರೀಕ್ಷಿತವಾಗಿಭತ್ತನಾಟಿಕಾರ್ಯದಲ್ಲಿತೊಡಗಿಸಿರೈತರೊಂ