ವಿಧಾನಸಭೆಯಲ್ಲಿ ಸರ್ಕಾರದ ವಿರುದ್ಧ ಬಿಜೆಪಿ ಆಕ್ರೋಶ

0

ಬೆಂಗಳೂರು: ವಿಧಾನಸಭೆ ಕಲಾಪಕ್ಕೆ ಆಡಳಿತ ಪಕ್ಷದ ಸದಸ್ಯರ ಗೈರಾಗಿದ್ದಾರೆ. ಸದನದಲ್ಲಿ ಯಾರೂ ಇಲ್ಲ, ಕಲಾಪ ಮುಂದೂಡಿಕೆ ಮಾಡಿ ಎಂದು ವಿಧಾನಸಭೆಯಲ್ಲಿ ಬಿಜೆಪಿ ಶಾಸಕ ಆರ್.ಅಶೋಕ್ ಆಕ್ರೋಶ ವ್ಯಕ್ತಪಡಿಸಿದರು. ಈ ವೇಳೆ ಸ್ಪೀಕರ್ ಯುಟಿ ಖಾದರ್​ ಮಾತನಾಡಿ ಮೀಟಿಂಗ್ ಇದೆ ಹಾಗಾಗಿ ಬಂದಿಲ್ಲ. ಸದನಕ್ಕೆ ಬರುತ್ತಾರೆ. ಮುಂದೂಡಿಕೆ ಮಾಡುವುದೇ ಪರಿಹಾರ ಅಲ್ಲ ಎಂದರು.

About Author

Leave a Reply

Your email address will not be published. Required fields are marked *

You may have missed