ತಿಮ್ಲಾಪುರ ಸಂರಕ್ಷಿತ ಅರಣ್ಯ ಪ್ರದೇಶಕ್ಕೆ ಬೆಂಕಿ ಇಟ್ಟ ದುಷ್ಕರ್ಮಿಗಳು
ತುಮಕೂರು: ಅರಣ್ಯಕ್ಕೆದುಷ್ಕರ್ಮಿಗಳುಬೆಂಕಿಇಟ್ಟಿರುವಘಟನೆತುಮಕೂರುಜಿಲ್ಲೆಮಧುಗಿರಿತಾಲೂಕುಹಾಗೂಕೊರಟಗೆರೆತಾಲೂಕಿಗೆಹೊಂದಿಕೊಂಡಿರುವಸಂರಕ್ಷಿತಅರಣ್ಯಪ್ರದೇಶದಲ್ಲಿನಡೆದಿದೆ. ತುಮಕೂರುಜಿಲ್ಲೆಮಧುಗಿರಿತಾಲೂಕಿನತಿಮ್ಲಾಪುರ ಸಂರಕ್ಷಿತ ಅರಣ್ಯ ಪ್ರದೇಶಕ್ಕೆ ದುಷ್ಕರ್ಮಿಗಳು ಬೆಂಕಿ ಇಟ್ಟಿದ್ದಾರೆ . ಅರಣ್ಯ ಪ್ರದೇಶ ಧಗ ಧಗನೇ ಹೊತ್ತಿ ಉರಿಯುತ್ತಿದೆ . ತಿಮ್ಲಾಪುರ ಸಂರಕ್ಷಿತ ಅರಣ್ಯ ನೂರಾರು ಕರಡಿಗಳಿಗೆ ಆಶ್ರಯ ತಾಣವಾಗಿದೆ .
ಬೆಂಕಿಗೆಹೆದರಿಕರಡಿಗಳುಗ್ರಾಮಗಳಿಗೆನುಗ್ಗುವಭಯದಲ್ಲಿದ್ದಾರೆಜನತೆ. ಇಷ್ಟಾದರೂಬೆಂಕಿನಂದಿಸಲುಅರಣ್ಯಇಲಾಖೆಮುಂದಾಗಿಲ್ಲಅಂತಆರೋಪಿಸಲಾಗಿದೆ.ಅರಣ್ಯಇಲಾಖೆಅಧಿಕಾರಿಗಳನೀರ್ಲಕ್ಷ್ಯವೇಬೆಂಕಿಬೀಳಲುಕಾರಣಅಂತಸ್ಥಳೀಯರುಗಂಭೀರವಾಗಿಆರೋಪಿಸಿದ್ದಾರೆ. ಬಡವನಹಳ್ಳಿಪೊಲೀಸ್ಠಾಣಾವ್ಯಾಪ್ತಿಯಲ್ಲಿಘಟನೆನಡೆದಿದೆ.