ಸಿದ್ದರಾಮಯ್ಯ ನೂರು ವರ್ಷ ಬದುಕಿರಲಿ ಅವರು ಹೆಣವಾಗಿ ಬರುವುದು ಬೇಡ: ಸಿ.ಟಿ.ರವಿ

0

ರಾಮನಗರ: ರಾಷ್ಟ್ರಪತಿ ಮಾಡುತ್ತೇನೆ ಎಂದರೂ ಬಿಜೆಪಿಗೆ ಹೋಗಲ್ಲ ಎಂದು ಹೇಳಿಕೆ ನೀಡಿದ ಸಿದ್ದರಾಮಯ್ಯಗೆ ತಿರುಗೇಟು ನೀಡಿದ ಸಿ.ಟಿ.ರವಿ, ಮನುಷ್ಯನ ಹೆಣಕ್ಕೆ ಮೂರು ಕಾಸಿನ ಬೆಲೆಯೂ‌ ಇಲ್ಲ, ಹೆಣ ತಗೊಂಡು ರಾಜಕಾರಣ ‌ಮಾಡಲು ಆಗಲ್ಲ. ಹೆಣ ಎದ್ದು ಬಂದು ಓಟು ಹಾಕುತ್ತಾ?

ಹಣವನ್ನ ಯಾರು ಕೂಡ ಮನೆಯಲ್ಲಿ ಮೂರು ದಿನ ಇಟ್ಟುಕೊಳ್ಳುವುದಿಲ್ಲ.

ಸಿದ್ದರಾಮಯ್ಯ ನೂರು ವರ್ಷ ಬದುಕಿರಲಿ ಅವರು ಹೆಣವಾಗಿ ಬರುವುದು ಬೇಡ. ಅವರಿಲ್ಲದೇ ಬಿಜೆಪಿ ಕೇಂದ್ರದಲ್ಲಿ‌ ನಾಲ್ಕನೇ ಬಾರಿ ಅಧಿಕಾರಕ್ಕೆ ಬಂದಿದೆ. ರಾಜ್ಯದಲ್ಲಿ ಕೂಡ ಮೂರನೇ ಬಾರಿ ಅಧಿಕಾರಕ್ಕೆ ಬಂದಿದೆ. ಹತಾಶೆಯಿಂದ ಹೆಣದ ರಾಜಕಾರಣ ‌ಮಾತನಾಡುತ್ತಿದ್ದಾರೆ ಎಂದರು.

About Author

Leave a Reply

Your email address will not be published. Required fields are marked *

You may have missed