ಯತ್ನಾಳ್ ಗೆ ಯಾವುದೇ ನೋಟಿಸ್ ಬಂದಿಲ್ಲ: ಬಸವ ಜಯಮೃತ್ಯುಂಜಯ ಸ್ವಾಮೀಜಿ
ಬೆಂಗಳೂರು: ಯತ್ನಾಳ್ಗೆಬಿಜೆಪಿಕೇಂದ್ರೀಯಶಿಸ್ತುಸಮಿತಿನೋಟಿಸ್ ವಿಚಾರಕ್ಕೆಸಂಬಂಧಿಸಿಫ್ರೀಡಂಪಾರ್ಕ್ನಲ್ಲಿಬಸವಜಯಮೃತ್ಯುಂಜಯಸ್ವಾಮೀಜಿಪ್ರತಿಕ್ರಿಯೆನೀಡಿದ್ದಾರೆ. ಬಸನಗೌಡಪಾಟೀಲ್ ಯತ್ನಾಳ್ಗೆಯಾವುದೇನೋಟಿಸ್ಬಂದಿಲ್ಲ. ಈಬಗ್ಗೆನಿನ್ನೆ ಯತ್ನಾಳ್ ಅವರೇ ಸ್ಪಷ್ಟಪಡಿಸಿದ್ದಾರೆ . ಒಂದು ವೇಳೆ ನೋಟಿಸ್ ನೀಡಿದ್ರೆ ಸಮುದಾಯ ಅವರ ಪರ ನಿಲ್ಲುತ್ತೆ .
ಬಸನಗೌಡಪಾಟೀಲ್ಯತ್ನಾಳ್ಪಕ್ಷವಿರೋಧಿಚಟುವಟಿಕೆಮಾಡಿಲ್ಲ. ಅವರರಾಜಕೀಯವಿರೋಧಿಗಳುಸುಳ್ಳುಸುದ್ದಿಹಬ್ಬಿಸಿದ್ದಾರೆ. ನೋಟಿಸ್ ಕೊಟ್ಟರೆಉಳಿದವರುಭಯಪಡುತ್ತಾರೆಅಂದುಕೊಂಡಿದ್ದಾರೆ. ನಾವೆಲ್ಲರೂಯತ್ನಾಳ್ಪರವಾಗಿನಿಲ್ಲುತ್ತೇವೆ. ನೋಟಿಸ್ಕೊಟ್ಟರೆಅದಕ್ಕೆಸಮರ್ಥವಾಗಿಉತ್ತರಕೊಡುವಶಕ್ತಿಇದೆಎಂದರು.