ಯತ್ನಾಳ್ ಗೆ ಯಾವುದೇ ನೋಟಿಸ್ ಬಂದಿಲ್ಲ: ಬಸವ ಜಯಮೃತ್ಯುಂಜಯ ಸ್ವಾಮೀಜಿ

0

ಬೆಂಗಳೂರು: ಯತ್ನಾಳ್​ಗೆಬಿಜೆಪಿಕೇಂದ್ರೀಯಶಿಸ್ತುಸಮಿತಿನೋಟಿಸ್​ ವಿಚಾರಕ್ಕೆಸಂಬಂಧಿಸಿಫ್ರೀಡಂಪಾರ್ಕ್​ನಲ್ಲಿಬಸವಜಯಮೃತ್ಯುಂಜಯಸ್ವಾಮೀಜಿಪ್ರತಿಕ್ರಿಯೆನೀಡಿದ್ದಾರೆ. ಬಸನಗೌಡಪಾಟೀಲ್​ ಯತ್ನಾಳ್​​ಗೆಯಾವುದೇನೋಟಿಸ್ಬಂದಿಲ್ಲ. ಈಬಗ್ಗೆನಿನ್ನೆ ಯತ್ನಾಳ್ ಅವರೇ ​ ಸ್ಪಷ್ಟಪಡಿಸಿದ್ದಾರೆ . ಒಂದು ವೇಳೆ ನೋಟಿಸ್ ​​ ನೀಡಿದ್ರೆ ಸಮುದಾಯ ಅವರ ಪರ ನಿಲ್ಲುತ್ತೆ .

ಬಸನಗೌಡಪಾಟೀಲ್ಯತ್ನಾಳ್ಪಕ್ಷವಿರೋಧಿಚಟುವಟಿಕೆಮಾಡಿಲ್ಲ. ಅವರರಾಜಕೀಯವಿರೋಧಿಗಳುಸುಳ್ಳುಸುದ್ದಿಹಬ್ಬಿಸಿದ್ದಾರೆ. ನೋಟಿಸ್​ ಕೊಟ್ಟರೆಉಳಿದವರುಭಯಪಡುತ್ತಾರೆಅಂದುಕೊಂಡಿದ್ದಾರೆ. ನಾವೆಲ್ಲರೂಯತ್ನಾಳ್ಪರವಾಗಿನಿಲ್ಲುತ್ತೇವೆ. ನೋಟಿಸ್ಕೊಟ್ಟರೆಅದಕ್ಕೆಸಮರ್ಥವಾಗಿಉತ್ತರಕೊಡುವಶಕ್ತಿಇದೆಎಂದರು.

About Author

Leave a Reply

Your email address will not be published. Required fields are marked *

You may have missed