ಭಾರೀ ಮಳೆಗೆ ಕೆರೆಯಂತಾದ ರಸ್ತೆಗಳು: ವಾಹನ ಸಂಚಾರ ಅಸ್ತವ್ಯಸ್ತ

0

ಬೆಂಗಳೂರು:ಅರಬ್ಬೀಸಮುದ್ರದಲ್ಲಿಮೇಲ್ಮೈಸುಳಿಗಾಳಿಹಿನ್ನೆಲೆಬೆಂಗಳೂರುಮಹಾನಗರದಹಲವೆಡೆವರ್ಷಧಾರೆಯಾಗಿದೆ (Bengaluru Rain). ಬೆಳಗ್ಗೆನಗರದಹಲವೆಡೆಮೋಡಕವಿದವಾತಾವರಣಇತ್ತು. ಮಧ್ಯಾಹ್ನದವೇಳೆಗೆಸುಡುಬಿಸಿಲುಆರಂಭವಾಗಿದ್ದರೂಸಂಜೆಹೊತ್ತಿಗೆಕಾರ್ಪೊರೇಷನ್ ವೃತ್ತ , ಮೈಸೂರು ಬ್ಯಾಂಕ್ ವೃತ್ತ , ಮೆಜೆಸ್ಟಿಕ್ ಸೇರಿದಂತೆ ಹಲವೆಡೆ ಭಾರೀ ಮಳೆಯಾಗಿದೆ . ಏಕಾಏಕಿ ಸುರಿದ ಮಳೆಗೆ ನಗರದ ಹಲವು ರಸ್ತೆಗಳು ಕೆರೆಯಂತಾದವು . ವಾಹನ ಸವಾರರು ಸಂಚಾರಕ್ಕೆ ಪರದಾಟ ನಡೆಸಿದರು .

ನಗರದಕಾರ್ಪೊರೇಷನ್ವೃತ್ತ, ಮೈಸೂರುಬ್ಯಾಂಕ್ವೃತ್ತ, ಮೆಜೆಸ್ಟಿಕ್​, ರಾಜಾಜಿನಗರ, ವಿಜಯನಗರ, ಚಂದ್ರಾಲೇಔಟ್, ನಂದಿನಿಲೇಔಟ್​, ಬಸವೇಶ್ವರನಗರ, ಕಾಮಾಕ್ಷಿಪಾಳ್ಯ, ಬನಶಂಕರಿ, ಬಸವನಗುಡಿ, ಶ್ರೀನಗರ, ಗಿರಿನಗರ, ಹೆಬ್ಬಾಳ, ಆರ್.ಟಿ.ನಗರ, ಶಾಂತಿನಗರ, ಮತ್ತಿಕೆರೆ, ಮಲ್ಲೇಶ್ವರಂ, ಜಯನಗರಸೇರಿದಂತೆಹಲವೆಡೆಮಳೆಯಾಗಿದೆ.

About Author

Leave a Reply

Your email address will not be published. Required fields are marked *

You may have missed