ನಾಳೆಯಿಂದ ರಾಜ್ಯಾದ್ಯಂತ ಬಿಎಸ್ ಯಡಿಯೂರಪ್ಪ ರಾಜ್ಯ ಪ್ರವಾಸ
ಬೆಂಗಳೂರು: ಏ.23 ರಿಂದರಾಜ್ಯಾದ್ಯಂತಪ್ರವಾಸಆರಂಭಮಾಡುತ್ತೇನೆ ಎಂದು ಮಾಜಿಮುಖ್ಯಮಂತ್ರಿಬಿಎಸ್ ಯಡಿಯೂರಪ್ಪ ಹೇಳಿದರು. ನಗರದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, . ನಿನ್ನೆಕೇಂದ್ರಗೃಹಸಚಿವಅಮಿತ್ಶಾಅವರಜೊತೆಚುನಾವಣೆಕುರಿತುಚರ್ಚೆ ಮಾಡಿದ್ದೇವೆ . ಸಭೆಯಲ್ಲಿ ಅಮಿತ್ ಶಾ ಅವರು ಅನೇಕ ಸಲಹೆ ನೀಡಿದ್ದಾರೆ .
ರಾಜ್ಯಕ್ಕೆಪ್ರಧಾನಿನರೇಂದ್ರಮೋದಿಯವರು, ಅಮಿತ್ಶಾ, ಬಿಜೆಪಿರಾಷ್ಟ್ರೀಯಅಧ್ಯಕ್ಷಜೆ.ಪಿ.ನಡ್ಡಾಅವರುಬರುತ್ತಾರೆ. ರಾಜ್ಯದಲ್ಲಿ 130 ಸ್ಥಾನಗೆದ್ದುಬಿಜೆಪಿಮತ್ತೆಅಧಿಕಾರಕ್ಕೆಬರಲಿದೆ. ನೂರಕ್ಕೆನೂರರಷ್ಟುಬಿಜೆಪಿಮತ್ತೆಅಧಿಕಾರಕ್ಕೆಬರಲಿದೆಎಂದುಮಾಜಿಮುಖ್ಯಮಂತ್ರಿಬಿಎಸ್ ಯಡಿಯೂರಪ್ಪವಿಶ್ವಾಸವ್ಯಕ್ತಪಡಿಸಿದರು.