ನಾಳೆಯಿಂದ ರಾಜ್ಯಾದ್ಯಂತ ಬಿಎಸ್​ ಯಡಿಯೂರಪ್ಪ ರಾಜ್ಯ ಪ್ರವಾಸ

0

ಬೆಂಗಳೂರು: ಏ.23 ರಿಂದರಾಜ್ಯಾದ್ಯಂತಪ್ರವಾಸಆರಂಭಮಾಡುತ್ತೇನೆ ಎಂದು ಮಾಜಿಮುಖ್ಯಮಂತ್ರಿಬಿಎಸ್​ ಯಡಿಯೂರಪ್ಪ ಹೇಳಿದರು. ನಗರದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, . ನಿನ್ನೆಕೇಂದ್ರಗೃಹಸಚಿವಅಮಿತ್ಶಾಅವರಜೊತೆಚುನಾವಣೆಕುರಿತುಚರ್ಚೆ ಮಾಡಿದ್ದೇವೆ . ಸಭೆಯಲ್ಲಿ ಅಮಿತ್ ಶಾ ಅವರು ಅನೇಕ ಸಲಹೆ ನೀಡಿದ್ದಾರೆ .

ರಾಜ್ಯಕ್ಕೆಪ್ರಧಾನಿನರೇಂದ್ರಮೋದಿಯವರು, ಅಮಿತ್ಶಾ, ಬಿಜೆಪಿರಾಷ್ಟ್ರೀಯಅಧ್ಯಕ್ಷಜೆ.ಪಿ.ನಡ್ಡಾಅವರುಬರುತ್ತಾರೆ. ರಾಜ್ಯದಲ್ಲಿ 130 ಸ್ಥಾನಗೆದ್ದುಬಿಜೆಪಿಮತ್ತೆಅಧಿಕಾರಕ್ಕೆಬರಲಿದೆ. ನೂರಕ್ಕೆನೂರರಷ್ಟುಬಿಜೆಪಿಮತ್ತೆಅಧಿಕಾರಕ್ಕೆಬರಲಿದೆಎಂದುಮಾಜಿಮುಖ್ಯಮಂತ್ರಿಬಿಎಸ್​ ಯಡಿಯೂರಪ್ಪವಿಶ್ವಾಸವ್ಯಕ್ತಪಡಿಸಿದರು.

About Author

Leave a Reply

Your email address will not be published. Required fields are marked *

You may have missed