ಕಾಂಗ್ರೆಸ್ ಅಂದ್ರೆ ಭ್ರಷ್ಟಾಚಾರ, ಇದರಲ್ಲಿ ಬೇರೆ ಮಾತೇ ಇಲ್ಲ: ಬೊಮ್ಮಾಯಿ

0

ಬೆಳಗಾವಿ: ಭ್ರಷ್ಟಾಚಾರ ಕಾಂಗ್ರೆಸ್ (Congress) ಪಕ್ಷದ ಅವಿಭಾಜ್ಯ ಅಂಗ, ಕಾಂಗ್ರೆಸ್ ಅಂದ್ರೆ ಭ್ರಷ್ಟಾಚಾರ, ಭ್ರಷ್ಟಾಚಾರ ಅಂದ್ರೆ ಕಾಂಗ್ರೆಸ್ ಹೀಗಿರುವಾಗ ಅವರು ಭ್ರಷ್ಟಾಚಾರದ ಬಗ್ಗೆ ಮಾತನಾಡುವ ಅವಶ್ಯಕತೆಯೇ ಇಲ್ಲ ಎಂದು ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ (Basavaraj Bommai) ಹೇಳಿದ್ದಾರೆ.

 

ಬೆಳಗಾವಿಯ ಸಾಂಬ್ರಾ ವಿಮಾನ ನಿಲ್ದಾಣದಲ್ಲಿ ಮಾಜಿ ಸಿಎಂ ಸಿದ್ದರಾಮಯ್ಯ (Siddaramaiah) ವಾಗ್ದಾಳಿ ವಿಚಾರಕ್ಕೆ ಪ್ರತಿಕ್ರಿಯಿಸಿದರು. ಸಿದ್ದರಾಮಯ್ಯ ಅವರು ಟಾರ್ಗೆಟ್ ಮಾಡಿ ಬಿಜೆಪಿ (BJP) ವರ್ಚಸ್ಸನ್ನು ಕೆಡಿಸ ಬೇಕು ಎಂದು ಒಂದುವರೆ ವರ್ಷದಿಂದ ಪ್ರಯತ್ನಿಸುತ್ತಿದ್ದಾರೆ. ಆದರೆ ಅವರಿಂದ ಆಗುತ್ತಿಲ್ಲ, ಯಾಕೆಂದರೆ ಅವರೇ ದೊಡ್ಡ ಭ್ರಷ್ಟಾಚಾರಿಗಳು ಎಂದು ಕುಟುಕಿದ್ದಾರೆ

About Author

Leave a Reply

Your email address will not be published. Required fields are marked *

You may have missed