ಉತ್ತರ ಪ್ರದೇಶ ಮಾಡೆಲ್ ನಮ್ಮ ರಾಜ್ಯಕ್ಕೆ ಅವಶ್ಯಕತೆ ಇಲ್ಲ: ಬಿಕೆ ಹರಿಪ್ರಸಾದ್

0

ಬೆಂಗಳೂರು: ಪ್ರಧಾನಿ ಮೋದಿ ಅವರು ವಿಷಸರ್ಪ ಎಂಬ ಮಲ್ಲಿಕಾರ್ಜುನ ಖರ್ಗೆ ಹೇಳಿಕೆ ಕುರಿತು ಕಾಂಗ್ರೆಸ್ ಮುಖಂಡ ಬಿಕೆ ಹರಿಪ್ರಸಾದ್(BK Hariprasad) ಪ್ರತಿಕ್ರಿಯೆ ನೀಡಿದ್ದಾರೆ. ಈ ಸಂಬಂಧ ಬೆಂಗಳೂರಿನ(Bangalore) ತಮ್ಮ ನಿವಾಸದಲ್ಲಿ ಮಾತನಾಡಿದ ಅವರು, ಹಳ್ಳಿ ಭಾಷೆಯಲ್ಲಿ ಖರ್ಗೆ ಹೇಳಿದ್ದಾರಷ್ಟೇ.

ಬಿಜೆಪಿ ನಾಯಕರು ಪ್ರಚಾರದಲ್ಲಿ ವಿಷ ಕಾರ್ತಾರೆ. ಅದೇ ಅರ್ಥದಲ್ಲಿ ಖರ್ಗೆ ಹೇಳಿದ್ದು. ಸಿ.ಟಿ.ರವಿ, ಈಶ್ವರಪ್ಪ, ಯತ್ನಾಳ್​ ಅವರು ತಮ್ಮ ಭಾಷಣದಲ್ಲಿ ವಿಷ ಕಾರ್ತಾರೆ. ಅದನ್ನು ಹಳ್ಳಿ ಮಾತಿನಲ್ಲಿ ಖರ್ಗೆ ಅವರು ಹೇಳಿದ್ದಾರಷ್ಟೇ. ಗೃಹ ಸಚಿವರು ಹೇಳಿದ್ರು, ಕಾಂಗ್ರೆಸ್ ಬಂದ್ರೆ ದೊಂಬಿ ಆಗುತ್ತೆ ಅಂತ. ಒಬ್ಬ ಗೃಹ ಸಚಿವರು ಹೀಗೆ ಹೇಳಬಹುದಾ? ಎಂದು ಪ್ರಶ್ನಿಸಿದರು.

About Author

Leave a Reply

Your email address will not be published. Required fields are marked *

You may have missed